ಮೂಡಬಿದಿರೆ : ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಅಜ್ಜಿಯವರು ದೈವಾಧೀನರಾದ ಕಾರಣ ಜು.15 ಶನಿವಾರ ಮೂಡಬಿದಿರೆಯ ಎಕ್ಸಲೆಂಟ್ನಲ್ಲಿ ನಡೆಯಬೇಕಿದ್ದ ರಾಜ ಸಭಾಂಗಣದ ಉದ್ಘಾಟನಾ ಸಮಾರಂಭವನ್ನು ಮುಂದೂಡಲಾಗಿದೆ.
ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಎಕ್ಸಲೆಂಟ್ನ ಸಮೂಹ ಸಂಸ್ಥೆಗಳ ಪ್ರಕಟಣೆ ತಿಳಿಸಿದೆ.