ಮೂಲ್ಕಿ : ಹಳೆಯಂಗಡಿ ಆಟೋರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷರಾಗಿ ಪ್ರಸನ್ನ ಕುಮಾರ್ ಎಸ್ ಆಯ್ಕೆಯಾಗಿದ್ದಾರೆ.
ಜುಲೈ 11ರಂದು ಹಳೆಯಂಗಡಿ ರಾಮಾನುಗ್ರಹ ಸಭಾಭವನದಲ್ಲಿ ಜರುಗಿದ ಸಂಘದ ವಾರ್ಷಿಕ ಮಹಾಸಭೆಯಲ್ಲಿ 2023- 24 ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಗೌರವಾಧ್ಯಕ್ಷರಾಗಿ ಶಶೀಂದ್ರ ಎಂ ಸಾಲ್ಯಾನ್ ಉಪಾಧ್ಯಕ್ಷರಾಗಿ ಅಶ್ರಫ್ ಪಡುತೋಟ ಪ್ರಧಾನ ಕಾರ್ಯದರ್ಶಿಯಾಗಿ ಹುಸೈನಬ್ಬ ಬೊಳ್ಳೂರು ಜೊತೆ ಕಾರ್ಯದರ್ಶಿಯಾಗಿ ನಾಗೇಶ್ ಬಂಗೇರ ಕೋಶಾಧಿಕಾರಿಯಾಗಿ ಸುರೇಶ್ ಬಂಗೇರ ಲೆಕ್ಕಪರಿಶೋಧಕರಾಗಿ ಅಬ್ದುಲ್ ರೆಹಮಾನ್ ಕದಿಕೆ ಆಯ್ಕೆಯಾಗಿದ್ದಾರೆ.
ಸಂಘಟನಾ ಕಾರ್ಯದರ್ಶಿಗಳಾಗಿ ನವೀನ್ ಸಾಲಿಯಾನ್ ಅಹಮದ್ ಭಾವಾ ಹಿಲಾಲ್ ಕದಿಕೆ ಹಾಗೂ ಲಕ್ಷ್ಮೀಶ ಆಯ್ಕೆಯಾಗಿದ್ದಾರೆ.
ಸಲಹಾ ಸಮಿತಿ ಸದಸ್ಯರಾಗಿ ವಸಂತ ಬೆರ್ನಾಡ್ ಅಝೀಝ್ ಐ ಎ ಕೆ, ಅರೀಶ್ ನವರಂಗ್ ಅಬ್ದುಲ್ ಖಾದರ್ ಗಂಗಾಧರ್ ಎಸ್ ಕೋಡಿ ಸೋಮನಾಥ್ ಕೋಟ್ಯಾನ್ ಹಾಗೂ ಶಂಕರ್ ಅಮೀನ್ ಆಯ್ಕೆ ಆಗಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಶೋಕ್ ಪೂಜಾರಿ ಶಶಿಧರ್ ಅಝೀಝ್ ಇಂದಿರಾ ನಗರ ಅಬ್ದುಲ್ ರಹಿಮಾನ್ ಜಗದೀಶ್ ಶೆಟ್ಟಿ ಹನೀಫ್ ಕದಿಕೆ ಅಶ್ರಫ್ ಇಂದಿರಾನಗರ ವಸಂತ್ ಹೊಯ್ಗೆಗುಡ್ಡೆ ರೋನಾಲ್ಡ್ ಕರ್ಕಡ ಫಿರೋಜ್, ಅಕ್ಷಿತ್ ಸಾಲ್ಯಾನ್ ಕೈಸರ್ ಕದಿಕೆ ಶರೀಫ್ ಸಾಗ್, ಲಕ್ಷ್ಮಣ್ ಶೆಟ್ಟಿ ಅಹಮದ್ ಭಾವ ಮದನಿ, ಶಬ್ಬೀರ್ ಇಂದಿರಾನಗರ ಆಯ್ಕೆಯಾಗಿದ್ದಾರೆ.