ಕಾರ್ಕಳ: ಸಾಹಸ ಹಾಗೂ ಸಮಾಜದಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಛತ್ರಪತಿ ಫೌಂಡೇಶನ್ ವತಿಯಿಂದ ಕೊಡಮಾಡಲಾಗುವ ಛತ್ರಪತಿ ಪುರಸ್ಕಾರಕ್ಕೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಫೆ 19 ರಂದು ಶಿವಾಜಿ ಜಯಂತಿ ದಿನದಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು,ಅರ್ಜಿ ಸಲ್ಲಿಸುವವರು ಫೆ 15 ರೊಳಗೆ ಈ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು.
ಗಿರೀಶ್ ರಾವ್
ಸಂಸ್ಥಾಪಕರು, ಛತ್ರಪತಿ ಫೌಂಡೇಶನ್, ಡೋರ್ ನಂ. 209/1/w3, ಹೊಟೇಲ್ ಮಯೂರ ಇಂಟರ್ನ್ಯಾಷನಲ್ ಬಳಿ ಪುಲ್ಕೇರಿ ಕಾರ್ಕಳ