ಕಾರ್ಕಳ : ಕಾರ್ಕಳ ತಾಲೂಕಿನ ಬೆಳ್ಮಣ್ನಲ್ಲಿ ಗುರುವಾರ ರಾತ್ರಿ ಬೈಕ್ ನಲ್ಲಿ ಸಂಚರಿಸುವ ವೇಳೆ ಬೃಹತ್ ಮರ ಬಿದ್ದು ಮೃತಪಟ್ಟ ಬೆಳ್ಮಣ್ ಪಿಲಾರ್ ನಿವಾಸಿ ಪ್ರವೀಣ್ ಅವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷಿö್ಮÃ ಹೆಬ್ಬಾಳ್ಕರ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಸರಕಾರದ ವತಿಯಿಂದ ಪರಿಹಾರ ಧನವನ್ನು ಸಚಿವೆ ನೀಡಿದರು.
ಈ ಸಂದರ್ಭದಲ್ಲಿ ಕಾಪು ಶಾಸಕರು ಗುರ್ಮೆ ಸುರೇಶ್ ಶೆಟ್ಟಿ, ಕಾರ್ಕಳ ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲು, ಸ್ಥಳೀಯ ನಾಯಕರಾದ ಡೇವಿಡ್ ಡಿಸೋಜ ಕಾಂಗ್ರೆಸ್ ಯುವ ನಾಯಕ ವಿಶ್ವಾಸ್ ಅಮೀನ್ ಜೊತೆಗಿದ್ದರು.