ಕಾರ್ಕಳ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ( ರಿ) ಕಾರ್ಕಳ ತಾಲೂಕು ವಿಪತ್ತು ನಿರ್ವಹಣಾ ಘಟಕ ಬಜಗೋಳಿ ವಲಯದ ವತಿಯಿಂದ ಬಜಗೋಳಿ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತೆಂಗಿನ ಸಸಿ ನೆಡಲಾಯಿತು.
ಈ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲ ಲಕ್ಷ್ಮೀ ನಾರಾಯಣ ಕೆ ಪಿ, ಮುಖ್ಯೋಪಾಧ್ಯಾಯರಾದ ಗಿರೀಶ್ ಚಂದ್ರ, ಶಿಕ್ಷಕ ಬಸವರಾಜ್ ತವರಗಿ ಮತ್ತು ವಲಯದ ಮೇಲ್ವಿಚಾರಕರು ಮಧು ಕಿರಣ್, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಸವಿತಾ,ಸೇವಾ ಪ್ರತಿನಿಧಿ ಪ್ರಭಾವತಿ,ವಿಪತ್ತು ನಿರ್ವಹಣಾ ಘಟಕ ಕ್ಯಾಪ್ಟನ್ ನವೀನ್ ಮತ್ತುವಿಪತ್ತು ನಿರ್ವಹಣಾ ಘಟಕದ ಸದಸ್ಯರು, ಅಂಚೆ ಕಚೇರಿ ನಿವೃತ್ತ ಸಿಬ್ಬಂದಿ ದಿವಾಕರ ಮುಂತಾದವರು ಉಪಸ್ಥಿತರಿದ್ದರು