Share this news

 

ಕಾರ್ಕಳ: ಬಜಗೋಳಿ ವಲಯದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ವಾರಿಜಾ ಎಂಬವರು ಸಲ್ಲಿಸಿರುವ ಮಾಶಾಸನ ಬೇಡಿಕೆಯಂತೆ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಯೋಜನೆಯ ವತಿಯಿಂದ ಜೂನ್ ತಿಂಗಳಿನಿಂದ ರೂ 1000 ಮಾಸಿಕ ಸಹಾಯಧನ ಮಂಜೂರಾಗಿದ್ದು ಈ ಮಂಜೂರಾತಿ ಪತ್ರವನ್ನು ವಾರಿಜಾ ರವರಿಗೆ ವಿತರಿಸಲಾಯಿತು.
ಈ ಸಂಧರ್ಭ ವಲಯದ ನಿಕಟಪೂರ್ವ ಅಧ್ಯಕ್ಷೆ ಜಯಲಕ್ಷ್ಮಿ ಹೆಗ್ಡೆ, ತಾಲೂಕು ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಸವಿತಾ, ವಲಯ ಮೇಲ್ವಿಚಾರಕರು ಮಧುಕಿರನ್, ಸೇವಾ ಪ್ರತಿನಿಧಿ ಸುಮಿತ್ರಾ ಪ್ರಭಾವತಿ ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಸುಚಿತ್ರಾ ರವರು ಉಪಸ್ಥಿತರಿದ್ದರು.

 

 

 

 

 

                        

                          

 

 

 

 

 

                        

                          

 

Leave a Reply

Your email address will not be published. Required fields are marked *