Share this news

ಕಿನ್ನಿಗೋಳಿ:ಕಾರ್ಕಳ ತಾಲೂಕಿನ ಈದು ಅಂಗನವಾಡಿ ಕಾರ್ಯಕರ್ತೆ ತನ್ನ ಪತಿಯೊಂದಿಗೆ ಕಟೀಲು ದೇವಸ್ಥಾನಕ್ಕೆ ಹೋಗಿ ಬೈಕಿನಲ್ಲಿ ಬರುತ್ತಿದ್ದ ಆಯತಪ್ಪಿ ರಸ್ತೆಗೆಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಗುರುವಾರ (ಎ 6 ರಂದು) ಮುಂಜಾನೆ ಕಿನ್ನಿಗೋಳಿ ಸಮೀಪದ ಕಟೀಲು ಎಂಬಲ್ಲಿ ನಡೆದಿಡೆ.

Leave a Reply

Your email address will not be published. Required fields are marked *