ಕಾರ್ಕಳ : ಕಾರ್ಕಳ ಜೇ ಸಿ ಐ ವತಿಯಿಂದ ಫೆಬ್ರವರಿ ತಿಂಗಳ ಸೆಲ್ಯೂಟ್ ಟು ಸೈಲೆಂಟ್ ವರ್ಕರ್ ಅವಾರ್ಡ್ ಅನ್ನು ಕಾರ್ಕಳದ ಲೈನ್ ಮ್ಯಾನ್ ಆದ ಶಿವಾನಂದ್ ಹಾಗೂ ಪ್ರಕಾಶ್ ರವರಿಗೆ ಪ್ರದಾನ ಮಾಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವಲಯ15 ಉಪಾಧ್ಯಕ್ಷ ಅಭಿಲಾಶ್ ಪೂರ್ವ ವಲಯ ಅಧ್ಯಕ್ಷ ಚಿತ್ತರಂಜನ್ ಶೆಟ್ಟಿ. ಜೆ ಸಿ ಐ ಕಾರ್ಕಳದ ಅಧ್ಯಕ್ಷರಾದ ವಿಘ್ನೇಶ್ ಪ್ರಸಾದ್ ಕಾರ್ಯದರ್ಶಿ ಶ್ವೇತಾ ಸಂತೋಷ್ ಹಾಗೂ ಘಟಕದ ಎಲ್ಲಾ ಪೂರ್ವ ಅಧ್ಯಕ್ಷರುಗಳು ಎಲ್ಲಾ ಜೆಸಿಐ ಸದಸ್ಯರು ಉಪಸ್ಥಿತರಿದ್ದರು.