ಕಾರ್ಕಳ : ಶ್ರೀ ಮಾರಿಯಮ್ಮ ಸೇವಾ ಟ್ರಸ್ಟ್ ಕಾರ್ಕಳ ಇದರ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾದಿಕಾರಿಗಳ ಆಯ್ಕೆಯು ಉಮೇಶ್ ಶೆಟ್ಟಿ ಬಂಡೀಮಠ ಇವರ ಅಧ್ಯಕ್ಷತೆಯಲ್ಲಿ ಮಾರಿಯಮ್ಮ ದೇವಸ್ಥಾನದಲ್ಲಿ ನಡೆಯಿತು.
ಅಧ್ಯಕ್ಷರಾಗಿ ಸುಧಾಕರ ಸಾಲ್ಯಾನ್ ಹಾಗೂ ಉಪಾಧ್ಯಕ್ಷರಾಗಿ ದಯಾನಂದ (ಕೆ.ಇ.ಬಿ) ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರುಗಳಾಗಿ ನವೀನ್ ದೇವಾಡಿಗ,ಭಾಸ್ಕರ್ ಕುಲಾಲ್, ಉಮೇಶ್ ಶೆಟ್ಟಿ ಬಂಡೀಮಠ,
ಕಾರ್ಯದರ್ಶಿಯಾಗಿ ಜಯ ಎಂ ರಾವ್, ಜೊತೆ ಕಾರ್ಯದರ್ಶಿಯಾಗಿ ರಮೇಶ್ ದೇವಾಡಿಗ, ಕೋಶಾಧಿಕಾರಿಯಾಗಿ ಪ್ರದೀಪ್. ಕೆ.ಜೋಡುರಸ್ತೆ, ಲೆಕ್ಕ ಪರಿಶೋಧಕರಾಗಿ ಪ್ರವೀಣ್. ಕೆ.ಗಾಂಧಿ ಮೈದಾನ ಆಯ್ಕೆಯಾಗಿದ್ದಾರೆ.

ಗೌರವ ಸಲಹೆಗಾರರಾಗಿ ಪ್ರವೀಣ್ ಮಾಬಿಯಾನ್,ಜಯಂತಿ ಶೆಟ್ಟಿ, ದಯಾನಂದ ಮೊಯಿಲಿ,ಅಂಬಾಪ್ರಸಾದ್,ಸಂತೋಷ್ ನಾಯಕ್(SBI),ಜಯರಾಮ್. ಕೆ (SBI)ಕೃಷ್ಣ ಮಡಿವಾಳ,ರಾಘು ಮಡಿವಾಳ,ಸುಂದರ. ಕೆ, ಪ್ರವೀಣ್ ಶೆಟ್ಟಿ ಆನೆಕೆರೆ.ಸತೀಶ್ ಗುಜರಾನ್ ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಂಕರ ಪೂಜಾರಿ, ಜಯಂತ ಸಫಲಿಗ,ಬೇಬಿ ಅಜೆಕಾರು,ದಿನೇಶ್ ಕೆ,ನಾರಾಯಣ ಶೆಟ್ಟಿ, ಪ್ರಭಾಕರ ಪೂಜಾರಿ, ಹರೀಶ್ ದೇವಾಡಿಗ,ಶಿವಾನಂದ ಪೂಜಾರಿ, ಸುಂದರ ಕೋಟ್ಯಾನ್,ವನಿತಾ ಅನೂಪ್ ಶೆಟ್ಟಿ,ವೀಣಾ ರಾಜೇಶ್ ಭಂಡಾರಿ, ಮಲ್ಲಿಕ ಶೆಟ್ಟಿ, ಸುಜಾತ ಶೆಟ್ಟಿ, ಹರಿಣಿ ಶೆಟ್ಟಿ, ಜಯಲಕ್ಷ್ಮಿ ಭಂಡಾರಿ, ಸರೋಜ.ವಿ.ಶೆಟ್ಟಿ, ಲಕ್ಷ್ಮಣ್ ಮೊಯಿಲಿ,ದಿನೇಶ್ ದೇವಾಡಿಗ,ನಾಗರಾಜ, ಸುನೀಲ್ ಕೋಟ್ಯಾನ್, ರವಿಕುಮಾರ್,ಸವಿತ ದೇವಾಡಿಗ,ರಾಜೇಶ್ವರಿ, ವಿಠಲ ಕುಲಾಲ್, ಸದಾನಂದ ಗುತ್ತಬೈಲು,ವಸಂತ ಆಚಾರಿ ಆಯ್ಕೆಯಾಗಿದ್ದಾರೆ.



