

ಕಾರ್ಕಳ,ಸೆ.07: ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ, ಬಂಡಿಮಠ ಮೂಡು ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ನಡೆದ ಚೆಸ್ ಸ್ಪರ್ಧೆ ನಡೆಯಿತು. ಶಾಸಕ ವಿ ಸುನಿಲ್ ಕುಮಾರ್ ಚೆಸ್ ಪಂದ್ಯಾಟ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಬಿಜೆಪೆ ಅಲ್ಪಸಂಖ್ಯಾತ ಮೋರ್ಷಾದ ಜಿಲ್ಲಾಧ್ಯಕ್ಷ ರುಡಾಲ್ಫ್ ಡಿಸೋಜಾ, ಕಾರ್ಕಳ ಬಿಜೆಪಿ ಮಂಡಲ ಅಧ್ಯಕ್ಷ ನವೀನ್ ನಾಯಕ್,ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನಾಯಕ್, ರಾಜ್ಯ ಅಲ್ಪಸಂಖ್ಯಾತಾ ಮೋರ್ಚಾ ಕಾರ್ಯದರ್ಶಿ ಜೆಸೆಲ್ ಡಿಸೋಜ,ಮಂಡಲ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ಬೋಳ,ಮಹಾವೀರ ಹೆಗ್ಡೆ,ಅಲ್ಪ ಸಂಖ್ಯಾತ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೇಕ್ ಅಸಿಫ್
ಮೊಹಮ್ಮದ್ ಅಫ್ಜರ್,ಕಾರ್ಕಳ ಅಲ್ಪ ಸಂಖ್ಯಾತ ಮೋರ್ಚಾ ಅಧ್ಯಕ್ಷ ಪ್ರಕಾಶ್ ಡಿಸೋಜ, ಅಂತೋಣಿ ಡಿಸೋಜ, ಸಲೀಂ ಅಂಬಾಗಿಲು, ಜೆರಾಲ್ಡ್ ಡಿಸೋಜ, ಚಿರಂಜೀವಿ ಜೈನ್, ಇಜಾಜ್ ಶರೀಫ್, ಜ್ಯೋತಿ ಹರೀಶ್, ರೀನಾ ಜ್ಯೋತಿ ಡಿಸೋಜ,ಬೇಸಿಲ್ ಡಿಸೋಜ, ಶ್ಯಾಮಲಾ ಕುಂದರ್ ಮತ್ತಿತರರು ಉಪಸ್ಥಿತರಿದ್ದ





.
.
.
.
.
.
.
.
.
.
.
.
.
.
.
.
.
.
.
.
