ಕಾರ್ಕಳ ಭುವನೇಂದ್ರ ಕಾಲೇಜಿನಲ್ಲಿ ವಿದ್ಯಾರ್ಥಿ ಪರಿಷತ್ನ ಕಾರ್ಯಚಟುವಟಿಕೆ ಉದ್ಘಾಟನೆ
ಕಾರ್ಕಳ : ಪ್ರಜಾಪ್ರಭುತ್ವವನ್ನು ವಿದ್ಯಾರ್ಥಿದೆಸೆಯಲ್ಲಿಯೇ ನಡೆಸಿಕೊಂಡು ಹೋಗುವ ಹುಮ್ಮಸ್ಸು ಇರಬೇಕು. ಬ್ರಿಟಿಷರು ಬಿಟ್ಟುಹೋದ ಚಿಂತನೆಗಳನ್ನು ತಿರಸ್ಕರಿಸಿ ಭಾರತೀಯತೆಯ ಹೊಳಹಿರುವ ಅಂಶಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು. ಕರ್ತವ್ಯಾಧಾರಿತ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕು. ಪ್ರಜಾಪ್ರಭುತ್ವದಲ್ಲಿ ಹಲವು ಋಣಾತ್ಮಕ ಅಂಶಗಳೂ ಇವೆ. ಅವನ್ನೆಲ್ಲಾ ಗಮನಿಸಿ ವಿದ್ಯಾರ್ಥಿಗಳು ಭಾರತದ…
