ಕಾರ್ಕಳ: ಭುವನೇಂದ್ರ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಚಟುವಟಿಕೆ ಉದ್ಘಾಟನೆ
ಕಾರ್ಕಳ : ಬದುಕಿನಲ್ಲಿ ಹೊಸತನ, ನಿಸ್ವಾರ್ಥತೆ, ಸಮಯಪ್ರಜ್ಞೆ, ಶಿಸ್ತು, ಸಹಬಾಳ್ವೆ, ಹೊಂದಾಣಿಕೆಯ ಜೊತೆಗೆ ಸೇವಾಮನೋಭಾವದೊಂದಿಗೆ ವ್ಯಕ್ತಿತ್ವವಿಕಸನದ ಪೂರ್ಣಪಾಠ ಕಾಲೇಜಿನ ವಿದ್ಯರ್ಥಿಗಳಿಗೆ ರಾಷ್ಟ್ರೀಯಸೇವಾ ಯೋಜನೆಯಿಂದಾಗುತ್ತದೆ. ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆಯ ಜಾಗೃತಿಯನ್ನು ಬಿತ್ತುವ ಮಹತ್ತರ ಕೆಲಸವನ್ನು ಕಾಲೇಜಿನಲ್ಲಿ ಎನ್.ಎಸ್.ಎಸ್ ಘಟಕ ಮಾಡುತ್ತದೆ. ವಿದ್ಯಾರ್ಥಿಗಳು ಈ ಘಟಕಕ್ಕೆ…
