Share this news

ಕಾರ್ಕಳ:ಮಂಗಳೂರು ಎಸ್‍ಡಿಎಂ ಕಾಲೇಜ್ ಅಫ್ ಬ್ಯುಸಿನೆಸ್ ಮ್ಯಾನೇಜ್‍ಮೆಂಟ್ ಇಲ್ಲಿನ ಸಹಾಯಕ ಪ್ರಾಧ್ಯಾಪಕರಾದ ಸೌಮ್ಯ ಎನ್.ಹೆಗ್ಡೆ ಇವರು ಮಂಗಳೂರು ವಿವಿಯ ಪ್ರೊ.ವೇದವ ಪಿ. ಮಾರ್ಗದರ್ಶನದಲ್ಲಿ ಮಂಡಿಸಿದ “ಕಾಂಪಿಟಿನ್ಸಿ ಮ್ಯಾಪಿಂಗ್ ಆಫ್ ಬ್ಯಾಂಕಿಂಗ್ ಎಂಪ್ಲಾಯೀಸ್ ಆಂಡ್ ಇಟ್ಸ್ ಇಂಪಾಕ್ಟ್ ಆನ್ ಆರ್ಗನೈಸೇಷನಲ್ ಇಫೆಕ್ಟಿವ್ನೆಸ್ ವಿದ್ ರೆಫರೆನ್ಸ್ ಟು ಬ್ರಾಂಚಸ್ ಆಫ್ ಕೆನರಾ ಬ್ಯಾಂಕ್ ಇನ್ ಡಿ. ಕೆ ಡಿಸ್ಟ್ರಿಕ್ಟ್ ” ವಿಷಯದ ಮಹಾಪ್ರಬಂಧಕ್ಕೆ ಮಂಗಳೂರು ವಿವಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಇವರು ಹೆಬ್ರಿ ತಾಲೂಕು ಮೇಲ್ಮಾಡಿಗೆ ಸದಾನಂದ ಹೆಗ್ಡೆ-ವಿಶಾಲಾಕ್ಷಿ ಹೆಗ್ಡೆ ದಂಪತಿಯ ಪುತ್ರಿ

 

 

 

Leave a Reply

Your email address will not be published. Required fields are marked *