Share this news

ಮೂಲ್ಕಿ:ದೇಶದ ಸಂವಿಧಾನದ ಚೌಕಟ್ಟುಗಳನ್ನು ಮೀರಿ ಉದ್ದೇಶ ಪೂರಿತವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರವರ ವಿರುದ್ಧ ಬಿಜೆಪಿ ನಡೆಸುತ್ತಿರುವ ದ್ವೇಷ ರಾಜಕಾರಣವನ್ನು ಖಂಡಿಸಿ ಮುಲ್ಕಿ ನಗರ ಪಂಚಾಯತ್ ಬಳಿ ಮೌನ ಪ್ರತಿಭಟನೆ ನಡೆಯಿತು.


ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೋಹನ್ ಕೋಟ್ಯಾನ್, ಮುಲ್ಕಿ ಕೆಪಿಸಿಸಿ ಸದಸ್ಯರಾದ ವಸಂತ ಬರ್ನಾಡ್, ಮೂಡಬಿದ್ರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಮೂಡಬಿದ್ರೆ ಕೆಪಿಸಿಸಿ ಸದಸ್ಯರಾದ ಚಂದ್ರಹಾಸ ಸನಿಲ್, ವಕ್ತಾರ ರಾದ ರಾಜೇಶ್ ಕಡಲ ಕೆರೆ, ನಗರ ಪಂಚಾಯತ್ ಸದಸ್ಯರಾದ ಯೋಗೀಶ್ ಕೋಟ್ಯಾನ್, ಪುತ್ತುಭಾವ, ಮಂಜುನಾಥ ಕಂಬಾರ, ಮಹೇಶ್ ಮುನ್ನ ಸೇವಾದಳದ ಧರ್ಮಾನಂದ ಶೆಟ್ಟಿಗಾರ್ ಭೀಮಶಂಕರ್ ಆರ್ ಕೆ, ಮಹಿಳಾ ಕಾಂಗ್ರೆಸ್ ಪದ್ಮಾವತಿ ಶೆಟ್ಟಿ, ನಾಯಕರುಗಳಾದ ಪ್ರಮೋದ್ ಕುಮಾರ್ ಗೋಪಿನಾಥ್ ಪಡಂಗ ,ಉಲ್ಲಾಸ್ ಶೆಟ್ಟಿ, ದೀಪಕ್ ಪೆರ್ಮೊದೆ, ಅಬ್ದುಲ್ ಖಾದರ್, ಅನಿಲ್ ಪೂಜಾರಿ ಸಸಿಹಿತ್ಲು ಜನಾರ್ಧನ್ ಬಂಗೇರ ನೆಲ್ಸನ್ ಲೋಬೋ, ಎಕ್ಕಾರು ಮೋನಪ್ಪ ಶೆಟ್ಟಿ, ಬಶೀರ್ ಕುಳಾಯಿ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *