Share this news

ಕಾರ್ಕಳ: ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ವಿಜ್ಞಾನ ಸಂಘದ ವತಿಯಿಂದ ಬಿ.ಎಸ್ಸಿ ವಿದ್ಯಾರ್ಥಿಗಳಿಗೆ ಉದ್ಯೋಗ ಮಾಹಿತಿ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಲರ್ನಿಂಗ್ ಲ್ಯಾಬ್ ರಿಸರ್ಚ್ ಇನ್ಸಿ÷್ಟಟ್ಯೂಟ್ ಬೆಂಗಳೂರು ಇಲ್ಲಿನ ಡಾ. ಶರ್ಮಿಸ್ತಾರವರು ವಿಜ್ಞಾನ ಪದವಿಯ ಬಳಿಕ ಕ್ಲಿನಿಕಲ್ ರಿಸರ್ಚ್ಗೆ ಸಂಬAಧಪಟ್ಟ ಬೇರೆ ಬೇರೆ ಅವಕಾಶವುಳ್ಳ ಉದ್ಯೋಗಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ. ಮಂಜುನಾಥ ಎ ಕೋಟ್ಯಾನ್ ವಹಿಸಿದ್ದರು.
ಸಸ್ಯಶಾಸ್ತç ವಿಭಾಗದ ಶ್ರೀ ಶಂಕರ್ ಕುಡ್ವ ಅತಿಥಿಗಳನ್ನು ಪರಿಚಯಿಸಿದರು. ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ದೀಪ್ತಿ ಕಾರ್ಯಕ್ರಮ ನಿರೂಪಿಸಿ, ಭೌತಶಾಸ್ತç ವಿಭಾಗದ ಡಾ. ನಯನ ಆಚಾರ್ಯ ವಂದಿಸಿದರು.

                        

                          

                        

                          

 

`

Leave a Reply

Your email address will not be published. Required fields are marked *