ಪರಶುರಾಮ ಥೀಮ್ ಪಾರ್ಕಿನಲ್ಲಿ ಭಜನಾ ಮಂದಿರ ಲೋಕಾರ್ಪಣೆ: ಕಾರ್ಕಳವನ್ನು ರಾಜ್ಯದ ಐತಿಹಾಸಿಕ ಪ್ರವಾಸಿತಾಣವಾಗಿಸುವುದೇ ನನ್ನ ಗುರಿ: ಸಚಿವ ಸುನಿಲ್ ಕುಮಾರ್
ಕಾರ್ಕಳ: ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಕಳ ಎಂದಿಗೂ ಹಿಂದೆಬಿದ್ದಿಲ್ಲ,ಕಾರ್ಕಳದ ಜನತೆಯ ಋಣ ನನ್ನ ಮೇಲಿದೆ,ಕಾರ್ಕಳವನ್ನು ಅಭಿವೃದ್ದಿಪಡಿಸುವ ದೂರದೃಷ್ಟಿಯನ್ನಿಟ್ಟುಕೊಂಡು ರಸ್ತೆ, ಸೇತುವೆಗಳು,ಕಿಂಡಿಅಣೆಕಟ್ಟುಗಳ ನಿರ್ಮಾಣ, ಹಕ್ಕುಪತ್ರ ವಿತರಣೆ,ಸರಕಾರಿ ಕಚೇರಿಗಳ ನವೀಕರಣ ಹೀಗೆ ಹತ್ತಾರು ಅಭಿವೃದ್ದಿ ಚಟುವಟಿಕೆಗಳನ್ನು ನಡೆಸುವಂತಾಗಿದೆ.ಇನ್ನುಮುAದೆಯೂ ಕಾರ್ಕಳದ ಜನತೆ ನನಗೆ ಅವಕಾಶ…
