Share this news

ಮೂಡುಬಿದಿರೆ: ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆ ಕಳೆದ ಜೂನ್ ತಿಂಗಳಲ್ಲಿ ನಡೆಸಿದ ಸಿ ಎ ಪೌಂಢೇಶನ್ ಪರೀಕ್ಷೆಯಲ್ಲಿ ಮೂಡುಬಿದಿರೆ ಕಲ್ಲಬೆಟ್ಟು ಎಕ್ಸೆಲೆಂಟ್ ವಿದ್ಯಾಸಂಸ್ಠೆಯ ರಾಘವ್ 209 (ಅಜಯ್.ಕೆ ರಾಜೇಶ್ವರಿ ದಂಪತಿಗಳ ಪುತ್ರ) , ತರುಣ್ ಸಿಂಗ್ 242 (ಕೀಶೋರ್ ಸಿಂಗ್ ನರೇಂದ್ರ ಕನ್ವರ್ ದಂಪತಿಯ ಪುತ್ರ), ಪ್ರಜ್ಞಾ ಭಟ್ 259 (ಯೋಗಿಶ್ ವಿಶಾಲ ದಂಪತಿಯ ಪುತ್ರ ) ಹಾಗೂ ಹಿಮಾಂಶು 295 (ಮಯಂಕ್ ರೂಪ ದಂಪತಿಗಳ ಪುತ್ರ) ಅಂಕಗಳೊAದಿಗೆ ತೇರ್ಗಡೆಗೊಂಡು ಮುಂದಿನ ಹಂತದ ಸಿ ಎ ಇಂಟರ್ಮೀಡಿಯೇಟ್ ಪರೀಕ್ಷೆ ಬರೆಯಲು ಅರ್ಹತೆಗಳಿಸಿರುತ್ತಾರೆ.
ಸಾಧಕ ವಿದ್ಯಾರ್ಥಿಗಳನ್ನು ಎಕ್ಸಲೆಂಟ್ ಮೂಡುಬಿದಿರೆ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ಹಾಗೂ ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *