ಮೂಡುಬಿದಿರೆ: ಸರಕಾರಿ ಬಸ್ ಸೌಕರ್ಯ ಒದಗಿಸಲು ಆಗ್ರಹ
ಮೂಡುಬಿದಿರೆ: ಮಂಗಳೂರು-ಮೂಡುಬಿದಿರೆ-ಕಾರ್ಕಳ ಮಾರ್ಗವಾಗಿ ಹಾಗೂ ಮೂಡುಬಿದಿರೆ ಕೇಂದ್ರಿತವಾಗಿ ಬೆಳ್ಮಣ್, ಶಿರ್ತಾಡಿ-ನಾರಾವಿ, ವೇಣೂರು-ಬೆಳ್ತಂಗಡಿ, ಬಿ.ಸಿ. ರೋಡ್ ಕಿನ್ನಿಗೋಳಿ, ಕಟೀಲು, ಇರುವೈಲು ಮಾರ್ಗಗಳಲ್ಲಿ ಸರಕಾರಿ ಬಸ್ ಸೌಕರ್ಯ ಒದಗಿಸಬೇಕು ಎಂದು ಜವನೆರ್ ಬೆದ್ರ’ದ ಸ್ಥಾಪಕಾಧ್ಯಕ್ಷ ಅಮರ್ ಕೋಟೆ ಆಗ್ರಹಿಸಿದ್ದಾರೆ. ಮೂಡುಬಿದಿರೆ ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ…
