ವಾಮಂಜೂರು: ಮಂಗಳಜ್ಯೋತಿ ಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನೆ- ವಿದ್ಯಾರ್ಥಿ ಜೀವನದಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ಸಿಗುವಂತಾಗಬೇಕು- ಓಂ ಪ್ರಕಾಶ್ ಶೆಟ್ಟಿ
ಮೂಡಬಿದಿರೆ: ಎಸ್ ಡಿ ಎಂ ಮಂಗಳ ಜ್ಯೋತಿ ಸಮಗ್ರ ಶಾಲೆ ವಾಮಂಜೂರು ಇದರ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ, ಸ್ಕೌಟ್-ಗೈಡ್ಸ್,ಬುಲ್ ಬುಲ್,ಸೇವಾದಳ,ಸಾಹಿತ್ಯ,ವಿಜ್ಞಾನ,ಕ್ರೀಡಾ,ಯಕ್ಷಗಾನ,ಯೋಗ,ಭರತ ನಾಟ್ಯ,ಕುಣಿತ ಭಜನೆ,ಕುಸ್ತಿ,ಕರಾಟೆ,ಪರಿಸರ,ಗ್ರಾಹಕರ ಕ್ಲಬ್,ರೆಡ್ ಕ್ರಾಸ್, ಬ್ಯಾಂಡ್ ಸೆಟ್, ಚಿತ್ರಕಲಾ ಸಂಘ ಹಾಗೂ ವಿದ್ಯಾರ್ಥಿ ಸರಕಾರದ ಉದ್ಘಾಟನಾ ಸಮಾರಂಭವನ್ನು,…
