ಕಾರ್ಕಳ: ನಗರದ ಪುಲ್ಕೇರಿ ಬೈಪಾಸ್ ಜಂಕ್ಷನ್ ಬಳಿ ಕಾರ್ಕಳ ಇನ್ ವಾಣಿಜ್ಯ ಸಂಕೀರ್ಣ ಶುಭಾರಂಭಗೊಂಡಿದೆ.
ನೂತನ ವಾಣಿಜ್ಯ ಸಂಕೀರ್ಣವನ್ನು ಸುಶೀಲಾ ರಾವ್ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಯಶೋದಾ ರಾವ್, ಸಿ.ಎ ಹರೀಶ್ ರಾವ್, ವಿಮಲಾ ರಾವ್,ಗಿರೀಶ್ ರಾವ್ ಉಪಸ್ಥಿತರಿದ್ದರು.
ಅತಿಥಿ ಗಣ್ಯರನ್ನು ಕಟ್ಟಡದ ಮಾಲೀಕರಾದ ಆಶಾ ಗಿರೀಶ್, ಅನಘ ಹಾಗೂ ಅನೂಪ್ ಸ್ವಾಗತಿಸಿ ಅಭಿನಂದಿಸಿದರು.